ಜೈನ ಧರ್ಮ

 ಜೈನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಈ ಧರ್ಮದಲ್ಲಿ 24 ತೀರ್ಥಂಕರರಿದ್ದಾರೆಂದು ಮತ್ತು ಮೊದಲ ತೀರ್ಥಂಕರನಾದ ವೃಷಭನಾಥನು ಜೈನ ಧರ್ಮವನ್ನು ಸ್ಥಾಪಿಸಿದನೆಂದು ಜೈನರು ನಂಬುತ್ತಾರೆ. 23ನೇ ತೀರ್ಥಂಕರ ಪಾರ್ಶ್ವನಾಥ ಮತ್ತು 24ನೇ ತೀರ್ಥಂಕರ ಮಹಾವೀರರಾಗಿರುತ್ತಾರೆ. |

ಕರ್ನಾಟಕ ಏಕೀಕರಣ

https://www.mahitiloka.co.in/2021/05/blog-post_27.html



ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು

https://www.mahitiloka.co.in/2021/05/blog-post_26.html



ಮೈಸೂರು ಒಂದು ಮಾದರಿ ರಾಜ್ಯ

https://www.mahitiloka.co.in/2021/05/blog-post_38.html



ಭೂಮಿ ನಮ್ಮ ಜೀವಂತ ಗ್ರಹ

https://www.mahitiloka.co.in/2021/05/blog-post_37.html



ರಾಷ್ಟ್ರಕೂಟರು

https://www.mahitiloka.co.in/2021/05/blog-post_48.html



ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

https://www.mahitiloka.co.in/2021/05/blog-post_91.html



📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

📌https://www.mahitiloka.co.in/2021/05/blog-post_20.html




ಕೃಷಿ ವಿಧಗಳು

👉https://tinyurl.com/yf9437kz




ವಾಯುಮಂಡಲದ ರಚನೆ

👉https://tinyurl.com/yj8wkk36





ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು

👉https://tinyurl.com/yj4rzwog



ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ


🙏🙏🙏🙏🙏🙏🙏🙏🙏🙏🙏🙏🙏



OUR SOCIAL LINKS ;-


YOU TUBE :-https://youtube.com/c/SGKKANNADA


TELEGRAM :-https://telegram.me/s/spardhakiran



INSTAGRAM :-https://instagram.com/shoyal2000?utm_medium=copy_link



FACE BOOK :-https://www.facebook.com/SGK-Kannada-112808230846685/



SHARECHAT :-https://b.sharechat.com/s2xoaNCEW7


https://b.sharechat.com/KaG9DabEGcb

 'ಸ್ವಸ್ತಿಕ್' ಜೈನ ಧರ್ಮದ ಪವಿತ್ರ ಚಿಹ್ನೆಯಾಗಿದೆ.




ಸ್ವಸ್ತಿಕ್ ಚಿಹ್ನೆ


ಪಾರ್ಶ್ವನಾಥ 30ನೇ ವಯಸ್ಸಿಗೆ ಪರಮ ಜ್ಞಾನ ಪಡೆದುಕೊಂಡನು. ಅವನು ನಾಲ್ಕು ಮಹಾನ್ ತತ್ವಗಳನ್ನು ಬೋಧಿಸಿದನು. ಅವುಗಳೆಂದರೆ:

1. ಅಹಿಂಸೆ

2. ಸತ್ಯ.


3, ಆಸ್ತೇಯ- ಕಳ್ಳತನಮಾಡದಿರುವುದು.


4. ಅಪರಿಗ್ರಹ- ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು. ಈ ಬೋಧನೆಗಳು ಜೈನ ಧರ್ಮದ ಮೂಲಭೂತ ತತ್ವಗಳಾಗಿವೆ.


ವರ್ಧಮಾನನು ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ ಸಾ.ಶ.ಪೂ 599ರಲ್ಲಿ ಜನಿಸಿದನು. ಅವನ ತಂದೆ ರಾಜ ಸಿದ್ಧಾರ್ಥ ಮತ್ತು ತಾಯಿ ರಾಣಿ ತ್ರಿಶಾಲದೇವಿ. ಸಿದ್ಧಾರ್ಥನು ಕ್ಷತ್ರಿಯ ಕುಲವೊಂದರ ಮುಖ್ಯಸ್ಥನಾಗಿದ್ದನು.


ವರ್ಧಮಾನ 18ನೇ ವಯಸ್ಸಿನಲ್ಲಿ ರಾಜಕುಮಾರಿ ಯಶೋಧಳನ್ನು ವಿವಾಹವಾದನು. ಅವನಿಗೆ ಅನೊಜ್ಜ ಆಥವಾ ಪ್ರಿಯದರ್ಶಿನಿ ಎಂಬ ಮಗಳಿದ್ದಳು. ತನ್ನ ತಂದೆ ತಾಯಿಯರ ಆಕಸ್ಮಿಕ ಮರಣದಿಂದ ವರ್ಧಮಾನ ಉಡುಪನ್ನೂ ಸೇರಿದಂತೆ ಪ್ರಾಪಂಚಿಕ ಸುಖಭೋಗಗಳನ್ನು ತ್ಯಜಿಸಿದನು. ಅವನು ಸನ್ಯಾಸಿಯಾಗಿ ಜೀವನದ ಸತ್ಯವನ್ನರಸುತ್ತಾ ಸಂಚಾರ ಹೊರಟನು. ಅವನು 13 ವರ್ಷಗಳ ಕಾಲ ಸ್ವದೇಹ ದಂಡನೆ ಮತ್ತು ಆಳವಾದ ಧ್ಯಾನ ಮಾಡುತ್ತಾ ಜೀವನ ನಡೆಸಿದನು. ವೈಶಾಖದ ಹತ್ತನೇ ದಿನ ಬಿಹಾರದ ಜೃಂಭಿಕಾ ಗ್ರಾಮದಲ್ಲಿ ವರ್ಧಮಾನನಿಗೆ ಜ್ಞಾನೋದಯವಾಯಿತು. ಅವನು 'ಕೈವಲ್ಯ' ಎಂಬ ಅತ್ಯುನ್ನತ ಆಧ್ಯಾತ್ಮಿಕ ಜ್ಞಾನವನ್ನು ಪಡೆದನು ಮತ್ತು 'ಕೇವಲಿನ್' (ಸರ್ವಜ್ಜ) ಅಥವಾ 'ಜಿನ' (ಇಂದ್ರಿಯ ನಿಗ್ರಹಿಸಿದವನು) ನಾದನು. ತದನಂತರ ವರ್ಧಮಾನ ಮಹಾವೀರನೆಂದು ಕರೆಯಲ್ಪಟ್ಟನು. ಮುಂದಿನ 30 ವರ್ಷಗಳ ಕಾಲ ಕೋಸಲ, ಮಗಧ, ವಿದೇಹ ಮತ್ತು ಅಂಗಗಳಲ್ಲಿ ಜೈನಧರ್ಮದ ತತ್ವಗಳನ್ನು ಬೋಧಿಸುತ್ತಾ ಪ್ರವಾಸ ಕೈಗೊಂಡನು. ತನ್ನ 12ನೇ ವಯಸ್ಸಿನಲ್ಲಿ ದಕ್ಷಿಣ ಬಿಹಾರದ ರಾಜಗೃಹ ಸಮೀಪದ ಪಾವಾ ಎಂಬಲ್ಲಿ ಸಾಶಪೂ 527ರಲ್ಲಿ ನಿರ್ವಾಣಹೊಂದಿದನು.


ಮಹಾವೀರನು ಗೌತಮ ಬುದ್ಧನ ಸಮಾಕಾಲೀನನಾಗಿದ್ದನು. ಆದರೆ ಅವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಯಾವಾಗಲೂ ಭೇಟಿಯಾಗಲಿಲ್ಲ


Post a Comment (0)
Previous Post Next Post